ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕ್ರಿಕೆಟಿಗ
ಲಂಡನ್: ಉದಯೋನ್ಮುಖ ಕ್ರಿಕೆಟ್ ಆಟಗಾರರೊಬ್ಬರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಅವರು ಕ್ರಿಕೆಟ್ ಅಕಾಡೆಮಿ ಮೂಲಕ, ಯುವಕರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿ, ಅವರಿಗೆ ಸೂಕ್ತ ತರಬೇತಿ ನೀಡುತ್ತಿದ್ದರಲ್ಲದೇ, ಸ್ನೇಹಜೀವಿ ಎಂದೂ...
View Articleಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಶ್ರೀಶಾಂತ್ ಆಸ್ತಿ ಎಷ್ಟಿದೆ ಗೊತ್ತಾ?
ತಿರುವನಂತಪುರಂ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶ್ರೀಶಾಂತ್, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ವಿವರ...
View Articleಕ್ರಿಕೆಟಿಗನಿಗೆ ಕ್ಲೀನ್ ಬೋಲ್ಡ್ ಆದ ಬಾಸ್ಕೆಟ್ ಬಾಲ್ ಆಟಗಾರ್ತಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ ಇಶಾಂತ್ ಶರ್ಮ ಅವರ ನಿಶ್ಚಿತಾರ್ಥ ನೆರವೇರಿದೆ. ಭಾರತ ಬಾಸ್ಕೆಟ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯೊಂದಿಗೆ ಇಶಾಂತ್ ಶರ್ಮ ಸಪ್ತಪದಿ ತುಳಿಯಲಿದ್ದಾರೆ. ಭಾರತ ಬಾಸ್ಕೆಟ್ ಬಾಲ್ ತಂಡದ...
View Articleದಾಂಪತ್ಯ ಜೀವನದಲ್ಲೂ ಮಾಜಿ ಕ್ರಿಕೆಟಿಗನ ಹ್ಯಾಟ್ರಿಕ್
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಫುಟ್ ಬಾಲ್ ಲೆಜೆಂಡ್ ಪೀಲೆ 3ನೇ ಬಾರಿ ಮದುವೆಯಾದ ಘಟನೆ ನಡೆದಿತ್ತು. ಇದೀಗ, ಪಾಕಿಸ್ತಾನ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ...
View Articleಬುಲೆಟ್ ಖರೀದಿಸಲು ಕಳ್ಳತನವೆಸಗಿದ ತಾಯಿ-ಮಕ್ಕಳು
ಮಗನಿಗೆ ಬುಲೆಟ್ ಕೊಡಿಸಲು ತಾಯಿಯೊಬ್ಬಳು ತನ್ನ ಮಕ್ಕಳ ಜೊತೆ ಸೇರಿ ಮನೆ ಕಳ್ಳತನ ಮಾಡಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ತಾಯಿ ಹಾಗೂ ಮಕ್ಕಳು ಸಂಜಯ್ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಂಜಯ್ ನಗರದಲ್ಲಿರುವ ರಣಜಿ ಕ್ರಿಕೆಟ್...
View Articleಹೆಲಿಕಾಪ್ಟರ್ ದುರಂತದಲ್ಲಿ ಪಾರಾದ ಖ್ಯಾತ ಕ್ರಿಕೆಟರ್
ಢಾಕಾ: ಬಾಂಗ್ಲಾ ದೇಶದ ಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಹೆಲಿಕಾಪ್ಟರ್ ದುರಂತದಿಂದ ಬಚಾವ್ ಆಗಿದ್ದಾರೆ. ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶಕೀಬ್ ಅಲ್ ಹಸನ್ ಹಾಗೂ ಅವರ ಪತ್ನಿ ಉಮ್ಮಿ ಅಜ್ಮದ್ ಶಿಶಿರ್ ಅವರು,...
View Articleಮೈದಾನದಲ್ಲಿ ಕಾಲು ಮುರಿದರೂ ಛಲ ಬಿಡದ ತ್ರಿವಿಕ್ರಮ
ಲಂಡನ್: ಆಟವಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅನಾಹುತ ಸಂಭವಿಸುತ್ತವೆ. ಮೈದಾನದಲ್ಲಿ ಆಟಗಾರರು ಕೈ, ಕಾಲು ಮುರಿದುಕೊಂಡ ಅನೇಕ ಘಟನೆಗಳು ನಡೆದಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ನಡೆದ ಕ್ರಿಕೆಟ್...
View Article2 ನೇ ಬಾರಿಗೆ ತಂದೆಯಾದ ಆರ್.ಅಶ್ವಿನ್
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಅಶ್ವಿನ್ ಅವರ ಪತ್ನಿ ಪ್ರೀತಿ 2 ನೇ ಮಗುವಿಗೆ ಜನ್ಮ ನೀಡಿದ್ದಾರೆ. 2016 ರಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಶ್ವಿನ್,...
View Articleರಾಹುಲ್ ದ್ರಾವಿಡ್ ಗೆ ಗೌರವ ಡಾಕ್ಟರೇಟ್
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ, ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ನೀಡಲಾಗುವುದು. ಗೌರವ ಡಾಕ್ಟರೇಟ್ ಪದವಿ ನೀಡಲು ದ್ರಾವಿಡ್ ಅವರನ್ನು ವಿವಿ ಆಯ್ಕೆ ಮಾಡಿದ್ದು, ರಾಜ್ಯಪಾಲರು...
View Articleಗೌರವ ಡಾಕ್ಟರೇಟ್ ನಿರಾಕರಿಸಿದ ದ್ರಾವಿಡ್
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಗೌರವ ಡಾಕ್ಟರೇಟ್ ಪಡೆಯಲು ನಿರಾಕರಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಲು ದ್ರಾವಿಡ್ ಅವರನ್ನು ಆಯ್ಕೆ ಮಾಡಿದ್ದು, ರಾಜ್ಯಪಾಲರು...
View Articleಯಶಸ್ಸಿನ ರಹಸ್ಯ ಬಹಿರಂಗಪಡಿಸಿದ ಆರ್. ಅಶ್ವಿನ್
ರವಿಚಂದ್ರನ್ ಅಶ್ವಿನ್ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. 47 ಟೆಸ್ಟ್ ಪಂದ್ಯಗಳಲ್ಲಿ 269 ವಿಕೆಟ್ ಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ತಮ್ಮ ಈ ಸಾಧನೆಗೆ ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ ಆರ್. ಅಶ್ವಿನ್....
View Articleವೈರಲ್ ಆಗಿದೆ ಕ್ರಿಸ್ ಗೇಲ್ ಟ್ಯಾಟೂ
ದೈತ್ಯ ದೇಹಿ ಕ್ರಿಸ್ ಗೇಲ್ ಕ್ರಿಕೆಟ್ ಮೈದಾನದಲ್ಲಿ ಮಿಂಚು ಹರಿಸಿದಂತೆಯೇ, ತಮ್ಮ ವರ್ತನೆಯಿಂದಲೂ ಗಮನಸೆಳೆದ ಆಟಗಾರ. ಅವರೀಗ ತಮ್ಮ ದೇಹದ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎದೆಯ ಮೇಲೆ ಸಿಂಹದ ಚಿತ್ರವನ್ನು...
View Articleಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಕ್ರಿಕೆಟರ್ ಗೆ ಶಿಕ್ಷೆ
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಪ್ರಕರಣದಲ್ಲಿ ಮೂರನೇ ಬಾರಿಗೆ ಸಿಕ್ಕಿ ಬಿದ್ದಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟರ್ 26 ವರ್ಷದ ಡೌಗ್ಗ್ ಬ್ರೇಸ್ವೆಲ್ ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬ್ರೇಸ್ವೆಲ್ ತಮ್ಮ ತಪ್ಪಿಗಾಗಿ 100 ಗಂಟೆಗಳ ಕಾಲ ಸಮುದಾಯ...
View Articleಮೀನು ತಿಂದು ಪಂದ್ಯದಿಂದ ಹೊರಗುಳಿದ ಕ್ರಿಕೆಟರ್
ಜಿಂಬಾಬ್ವೆ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಲ್ಲಿದ್ದು, ಈಗಾಗಲೇ 3 ಏಕದಿನ ಪಂದ್ಯಗಳನ್ನಾಡಿದೆ. ಆದರೆ, ಆಟಗಾರರೊಬ್ಬರು ಮೀನು ತಿಂದು ಆಸ್ಪತ್ರೆ ಸೇರಿದ್ದಾರೆ. ಜಿಂಬಾಬ್ವೆ ಕ್ರಿಕೆಟಿಗ ರಯಾನ್ ಬುರ್ಲ್ ಗುರುವಾರ ಮೀನಿನ ಖಾದ್ಯ ಸೇವಿಸಿದ್ದರಿಂದ...
View Articleಕಾರಿನ ಜೊತೆ ಪೋಸ್ ಕೊಟ್ಟು ಕಂಗಾಲಾದ ಪಾಕ್ ಕ್ರಿಕೆಟಿಗ
ಪಾಕಿಸ್ತಾನದ ಉಮರ್ ಅಕ್ಮಲ್ ಸದ್ಯ ಕ್ರಿಕೆಟ್ ನಿಂದ ಸುದ್ದಿಯಲ್ಲಿಲ್ಲ. ತಂಡದಿಂದ ಅವರನ್ನು ಕೈಬಿಡಲಾಗಿದೆ. ಆದ್ರೆ ಅಕ್ಮಲ್ ಸದ್ಯ ಲಂಡನ್ ನಲ್ಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಈ ಖುಷಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲು ಹೋಗಿ ಪೇಚಿಗೆ...
View Articleಕ್ರಿಕೆಟಿಗನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ನವದೆಹಲಿ: ಪ್ರಥಮ ದರ್ಜೆ ಕ್ರಿಕೆಟ್ ಆಟಗಾರ, ಐ.ಪಿ.ಎಲ್.ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಪರ್ವೀಂದರ್ ಅವಾನಾ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಪರ್ವೀಂದರ್ ಕಾರಿನಲ್ಲಿ ಬರುವಾಗ, ಯುವತಿಯೊಂದಿಗೆ...
View Articleಸರ್ಕಾರದ ಉಡುಗೊರೆ ತಿರಸ್ಕರಿಸಿದ್ದಾರೆ ಕರ್ನಾಟಕದ ಈ ಕ್ರಿಕೆಟರ್
ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ರಾಜ್ಯ ಸರ್ಕಾರದ ಉಡುಗೊರೆಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಬಾರಿ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ವನಿತೆಯರ ತಂಡದಲ್ಲಿ ರಾಜೇಶ್ವರಿ ಗಾಯಕ್ವಾಡ್ ಕೂಡ ಇದ್ರು....
View Articleಕುಡಿದ ಮತ್ತಿನಲ್ಲಿ ಬಡಬಡಿಸಿದ್ದಾಳೆ ‘ಬಿಗ್ ಬಾಸ್’ಸ್ಪರ್ಧಿ
‘ಬಿಗ್ ಬಾಸ್’ ಷೋ ಎಂದರೆ ಅಲ್ಲಿ ವಿವಾದ ಇದ್ದೇ ಇರುತ್ತದೆ. ವಿವಾದಾತ್ಮಕ ವ್ಯಕ್ತಿಗಳನ್ನೇ ಬಹುತೇಕ ‘ಬಿಗ್ ಬಾಸ್’ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುವ ಕಾರಣ ಸ್ಪರ್ಧೆಯಿಂದ ಹೊರ ಬಿದ್ದರೂ ಅವರ ನಡೆ ನುಡಿಗಳ ಕಾರಣಕ್ಕೆ ‘ಬಿಗ್ ಬಾಸ್’ ವೀಕ್ಷಕರ...
View Articleಖ್ಯಾತ ಕ್ರಿಕೆಟಿಗನ ಪತ್ನಿ ಮೇಲೆ ಪೊಲೀಸ್ ಪೇದೆಯಿಂದ ಹಲ್ಲೆ
ಟೀಮ್ ಇಂಡಿಯಾ ಆಟಗಾರ ಹಾಗೂ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಟವಾಡುತ್ತಿರುವ ರವೀಂದ್ರ ಜಡೇಜಾರ ಪತ್ನಿಯ ಮೇಲೆ ಪೊಲೀಸ್ ಪೇದೆಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಜಾಮ್ ನಗರದಲ್ಲಿ ನಡೆದಿದೆ. ಸೋಮವಾರ ಸಂಜೆ ಈ...
View Article